ಅಗತ್ಯ ವಸ್ತು ಖರೀದಿಗೆ ವೇಳೆ ಮಾವಿನ ಹಣ್ಣಿಗೆ ಮುಗಿಬಿದ್ದ ಜನ; ಪಾಲನೆಯಾಗ್ತಿಲ್ಲ ನಿಯಮ!

Apr 29, 2021, 12:16 AM IST

ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಹೇರೋ ಮೂಲಕ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಹರಸಾಹಸ ಮಾಡುತ್ತಿದೆ.  ಅಗತ್ಯ ವಸ್ತುಗಳ ಖರೀದಿಗೆ ಸಮಸ್ಯೆಯಾಗಬಾರದು ಅನ್ನೋ ಕಾರಣಕ್ಕೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಈ ವೇಳೆ ಕೊರೋನಾ ನಿಯಮ ಪಾಲಿಸದೆ ಜನ ಮಾವಿನ ಹಣ್ಣು ಖರೀದಿಸಲು ಮುಗಿ ಬಿದ್ದಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ರಿಜಿಸ್ಟ್ರೇಶನ್ ಆರಂಭ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.