Jun 1, 2020, 7:35 PM IST
ನವದೆಹಲಿ(ಜೂ. 01)ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎಂಬ ಯಾವುದೇ ನಿರ್ಬಂಧ ಇನ್ನು ಮುಂದೆ ಇರುವುದಿಲ್ಲ.
ರೈತರಿಗೆ ಧಕ್ಕೆಯಾಗುವುದಾದರೆ ಒಂದು ಕ್ಷಣ ಅಧಿಕಾರದಲ್ಲಿರಲ್ಲ; ಬಿಎಸ್ವೈ
ಅಂತರ್ ರಾಜ್ಯ ವ್ಯಾಪಾರ ಬಹಳ ಸುಲಭವಾಗಲಿದೆ. ಈ ಕಾಯಿದೆ ತಿದ್ದುಪಡಿ ನಂತರ ಕೃಷಿ ಮತ್ತು ವ್ಯಾಪಾರ ವಲಯದಲ್ಲಿ ಯಾವ ಬದಲಾವಣೆಯಾಗಲಿದೆ ಎಂದು ಕಾದು ನೋಡಬೇಕು.