ಓಡಿಸಲು ಬಂದ ಯುವಕರ ನೋಡಿ ರಿವರ್ಸ್ ಗೇರ್ ಹಾಕಿದ ಗಜರಾಜ, ಹುಡುಗರೆಲ್ಲಾ ಪರಾರಿ!
Oct 18, 2020, 5:26 PM IST
ಇಲ್ಲೊಂದು ಕಡೆ ಕಾಫಿ ತೋಟಕ್ಕೆ ಆನೆಯೊಂದು ನುಗ್ಗಿತ್ತು. ಅದನ್ನು ಓಡಿಸಲು ಯುವಕರು ಆನೆ ಹಿಂದೆಯೇ ಓಡಿದ್ದರು. ಆದರೆ ದೈತ್ಯ ಒಂಟಿ ಸಲಗ ರಿವರ್ಸ್ ಗೇರ್ ಹಾಕಿ ಆ ಯುವಕರನ್ನೇ ಅಟ್ಟಾಡಿಸಿಕೊಂಡು ಹೋಗಿತ್ತು. ಮುಂದೇನಾಯ್ತು? ನೀವೇ ನೋಡಿ