ಕೇಂದ್ರದ ಪೌರತ್ವ ಕಾಯ್ದೆಗೆ ಬಿಜೆಪಿಯಲ್ಲೇ ಅಪಸ್ವರ; ದೇಶ ವಿಭಜಿಸುವ ಕಾನೂನು ಎಂದ ಶಾಸಕ

Jan 29, 2020, 8:16 PM IST

ಒಂದೋ ಸಂವಿಧಾನವನ್ನು ಪಾಲಿಸಿ ಅಥವಾ ಅದನ್ನು ಹರಿದುಹಾಕಿ. ಅದು ಜಾತ್ಯತೀತತೆಯನ್ನು ಪ್ರತಿಪಾದಿಸುತ್ತದೆ, ಹಾಗಾಗಿ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಸಾಧ್ಯವಿಲ್ಲ. ಅದಾಗ್ಯೂ ಧರ್ಮದ ಆಧಾರದ!ಲ್ಲಿ ದೇಶವನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದ ಬಿಜೆಪಿ ಶಾಸಕ!

ಇದನ್ನೂ ನೋಡಿ | ಪೌರತ್ವ ದಾಖಲೆಗಾಗಿ ಪೂರ್ವಿಕರ ಸಮಾಧಿ ಮುಂದೆ ನಿಂತ ಕಾಂಗ್ರೆಸ್ ನಾಯಕ!...

ಮುಸ್ಲಿಮರು ಇತರರನ್ನು ಸಂಶಯದಿಂದ ಕಾಣುವ ಸನ್ನಿವೇಶ ನಿರ್ಮಾಣವಾಗಿದೆ; ದೇಶದಲ್ಲಿ ಕಲಹದ ವಾತಾವರಣ ಇದೆ. ಇಂತಹ ಸನ್ನಿವೇಶ ಮುಂದುವರಿದರೆ ಯಾವುದೇ ಮೊಹಲ್ಲಾ, ಗ್ರಾಮ ಅಥವಾ ದೇಶ ಶಾಂತಿಯಿಂದ ಇರಲು ಸಾಧ್ಯವಿಲ್ಲ, ಶಾಸಕ ಅಸಮಾಧಾನ