Jul 6, 2020, 10:55 PM IST
ನವದೆಹಲಿ(ಜು. 06) ಗಡಿಯಲ್ಲಿ ಕಾರಣವಿಲ್ಲದೆ ತಂಟೆ ಮಾಡುತ್ತಿದ್ದ ಚೀನಾ ಬಾಲ ಸುಟ್ಟ ಬೆಕ್ಕಿನಂತೆ ಓಡಾಡಿ ಈಗ ಪರಾರಿಯಾಗಿದೆ. ಮೋದಿ ಭೇಟಿಯ ನಂತರ ಚೀನಾ ಬುದ್ಧಿ ಕಲಿತಿದೆ.
ಭಾರತ ನೇಪಾಳ ಸಂಬಂಧಕ್ಕೆ ಹುಳಿ ಹಿಂಡಿದ ಈಕೆ ಯಾರು?
ಕಾರಣವಿಲ್ಲದೆ ನಮ್ಮ ಸೈನಿಕರ ಮೇಲೆ ದಾಳಿ ಮಾಡಿದ್ದ ಚೀನಾ ಗ್ವಾಲ್ವಾನ್ ಕಣಿವೆಯಿಂದ ಹಿಂದೆ ಸರಿಯಲು ಅಸಲಿ ಕಾರಣ ಏನು?