Pitru Paksha 2022: ಅಪಮೃತ್ಯುಗೊಳಗಾದವರಿಗೆ ಎಲ್ಲಿ ಪಿಂಡಪ್ರದಾನ ಮಾಡಬಹುದು?

Sep 21, 2022, 11:45 AM IST

ಕೆಲವೊಮ್ಮೆ ಚಿಕ್ಕವಯಸ್ಸಿನಲ್ಲಿಯೇ ಆತ್ಮಹತ್ಯೆಯಿಂದಲೋ, ಅಪಘಾತದಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ಸಾವಿಗೀಡಾದರೆ ಅದನ್ನು ಅಪಮೃತ್ಯು ಎನ್ನಲಾಗುತ್ತದೆ. ಹಾಗೆ ಅಪಮೃತ್ಯುಗೊಳಗಾದವರ ಆತ್ಮಕ್ಕೆ ಶಾಂತಿ ದೊರಕಿಸುವುದು ಅತ್ಯಂತ ಮುಖ್ಯವಾಗಿದೆ. 

ಶಾಪಗಳ ನಿವಾರಣೆಗಾಗಿ ಇರುವ ಅವಕಾಶ ಈ Pitrupaksha

ಅಪಮೃತ್ಯುವಾಗಿ ಸಾವಿಗೀಡಾದವರಿಗೆ ಗೋಕರ್ಣದಲ್ಲಿ ಪಿಂಡಪ್ರದಾನ ಮಾಡಬೇಕು. ಇದಲ್ಲದೆ ರಾಮೇಶ್ವರಂ, ಹಂಪಿಯಲ್ಲಿ ಕೂಡಾ ಮಾಡಬಹುದು. ಇದಲ್ಲದೆ ಅಕ್ಷಯವಟದಲ್ಲಿ, ಗಯಾದಲ್ಲಿ ಮಾಡುವುದು ಕೂಡಾ ಶ್ರೇಷ್ಠವಾಗಿದೆ. ಈ ಬಗ್ಗೆ ಬ್ರಹ್ಮಾಂಡ ಗುರೂಜಿ ಏನನ್ನುತ್ತಾರೆ ಕೇಳೋಣ ಬನ್ನಿ..