ದೈವಶಕ್ತಿ ರೂಪದಲ್ಲಿ ಭವಿಷ್ಯ ನುಡಿದ ಮಹಿಳೆ,ವೀಣಾ ಕಾಶಪ್ಪನವರ್‌ಗೆ ದೇವಿ ಆಶೀರ್ವಾದ

Oct 20, 2023, 4:50 PM IST

ಬಾದಾಮಿ ಬನಶಂಕರಿ ಸನ್ನಿಧಾನದಲ್ಲಿ ಮಹಿಳೆ ಮೇಲೆ ದೇವಿ ಬಂದು ವೀಣಾ ಕಾಶಪ್ಪನವರ್‌ಗೆ  ಆಶೀರ್ವಾದಮಾಡಿದ್ದಾಳೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ದೇಗುಲದಲ್ಲಿ ಘಟನೆ ನಡೆದಿದೆ.ಕಾಂಗ್ರೆಸ್ ರಾಜ್ಯ ಮಹಿಳಾ ಉಪಾಧ್ಯಕ್ಷೆ, ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪ