ಎಲ್ಲರ ಪಾಲಿನ ದೇವರಾಗಿರುವ ಕೊರೊನಾ ವಾರಿಯರ್ಸ್‌ಗೆ ಒಳಿತನ್ನು ಬಯಸೋಣ: ಗಣಪತಿ ಸಚ್ಚಿದಾನಂದ ಸ್ವಾಮೀಜಿ

Aug 3, 2020, 2:49 PM IST

ದೇಶದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿರುತ್ತಿರುವುದರಿಂದ ಸಹಜವಾಗಿ ಆತಂಕ, ಭಯ ಹೆಚ್ಚಾಗಿದೆ. ಈ ಸಂಕಷ್ಟದ ನಡುವೆ ನಮಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿರುವವರು ಕೊರೊನಾ ವಾರಿಯರ್ಸ್. ಎಲ್ಲರ ಪಾಲಿಗೆ ಅವರು ದೇವರಾಗಿದ್ದಾರೆ. ಅವರ ಕೆಲಸಕ್ಕೆ ನಾವೆಲ್ಲರೂ ಕೃತಜ್ಞತೆ ಸಲ್ಲಿಸಬೇಕು. ಅವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕು. ಅವರ ಒಳಿತನ್ನು ಯಾವಾಗಲೂ ಬಯಸೋಣ ಎಂದು ಬಹಳ ಅರ್ಥಪೂರ್ಣವಾಗಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ. 

ಈ ಐದು ರೀತಿಯ ಜನರೂ ಇದ್ದೂ ಇಲ್ಲದಂತೆ, ಇವರಿಗೆ ಬೆಲೆಯೇ ಇಲ್ಲ: ಗಣಪತಿ ಸಚ್ಚಿದಾನಂದ ಸ್ವಾಮೀಜಿ