‘ಮಂಡ್ಯ ಜನ ಮುಠ್ಠಾಳರಲ್ಲ’ ಮತ್ತೊಮ್ಮೆ ಗುಡುಗಿದ ಸುಮಲತಾ!

Mar 30, 2019, 3:56 PM IST

ನಿಖಿಲ್ ನಾಮಪತ್ರ ವಿವಾದ ಇನ್ನೂ ಬಗೆಹರಿದಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್ ಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುಮಲತಾ ಹೇಳಿದ್ದಿಷ್ಟು...