ತುಮಕೂರು ಕ್ಷೇತ್ರ ಕೇಳಿದ ಜೆಡಿಎಸ್, ಹಾಲಿ ಸಂಸದರ ಪ್ರತಿಕ್ರಿಯೆ

Mar 11, 2019, 10:42 PM IST

ತುಮಕೂರು ಕ್ಷೇತ್ರವನ್ನು ದೋಸ್ತಿಗಳ ಪೈಕಿ ಜೆಡಿಎಸ್ ಕೇಳುತ್ತಿದೆ ಎಂಬ ಮಾತಿಗೆ ತುಮಕೂರು ಸಂಸದ ಮುದ್ದಹನುಮೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.  ಹಾಗಾದರೆ ಗೌಡರು ಏನು ಹೇಳಿದರು? ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಯಾರು ಸ್ಪರ್ಧೆ ಮಾಡಲಿದ್ದಾರೆ?