ಜೆಡಿಎಸ್ ಶಾಸಕರ ಆದಾಯ ಏಕಾಏಕಿ ಏರಿಕೆ; ಶುರುವಾಗಿದೆ ಎಸಿಬಿ ಸಂಕಷ್ಟ!

Mar 31, 2019, 11:21 AM IST

ಕೆ ಆರ್ ಪೇಟೆ ಜೆಡಿಎಸ್ ಶಾಸಕ ಏಕಾಏಕಿ ನೂರಾರು ಪಟ್ಟು ಆಸ್ತಿ ಹೆಚ್ಚಲದ ಬಗ್ಗೆ ಅನುಮಾನ ಮೂಡಿದೆ.  ಯಶ್, ದರ್ಶನ್ ಗೆ ಎಸಿಬಿ ಛೂ ಬಿಡ್ತೀನಿ  ಅಂದಿದ್ದವರಿಗೆ ಈಗ ಸಂಕಷ್ಟ ಎದುರಾಗಿದೆ. ಈಗ ಶಾಸಕರ ವಿರುದ್ಧವೇ ಎಸಿಬಿಯಲ್ಲಿ ದೂರು ದಾಖಲಾಗಿದೆ.  ಕೇವಲ ಶಾಸಕ ನಾರಾಯಣ ಗೌಡರ ಆಸ್ತಿ ಮಾತ್ರ ಹೆಚ್ಚಳವಾಗಿಲ್ಲ. ಪತ್ನಿ, ಮಗಳ ಆಸ್ತಿಯೂ ಹೆಚ್ಚಳವಾಗಿದೆ. ನಾರಾಯಣ ಗೌಡರ ಆಸ್ತಿ ವಿವ ಇಲ್ಲಿದೆ.