ಮೊಮ್ಮಕ್ಕಳಿಗಾಗಿ ದೇವೇಗೌಡ್ರ ರಣತಂತ್ರ

May 12, 2019, 3:49 PM IST

ಹಾಸನ, ಮಂಡ್ಯ, ಹಾಗೂ ತುಮಕೂರು ಲೋಕಸಭಾ ಚುನಾವಣಾ ಫಲಿತಾಂಶ ಜೆಡಿಎಸ್ ಪಾಲಿಗೆ ತುಂಬಾ ಮುಖ್ಯ. ಮೊಮ್ಮಕ್ಕಳನ್ನು ರಾಜಕೀಯವಾಗಿ ಬೆಳೆಸಲು ದೇವೇಗೌಡರು ಪ್ಲಾನ್ ಮಾಡಿದ್ದಾರೆ. ಹಾಸನದಲ್ಲಿ ಪ್ರಜ್ವಲ್ ಗೆಲ್ಲುವುದು ಬಹುತೇಕ ಖಚಿತ ಎನ್ನುವ ವಿಶ್ವಾಸದಲ್ಲಿದ್ದಾರೆ ದೊಡ್ಡಗೌಡ್ರು. ಮಂಡ್ಯದಲ್ಲಿ ನಿಖಿಲ್ ರನ್ನು ಹೇಗೆ ಬೆಳೆಸಬೇಕು ಎಂದು ಲೆಕ್ಕಾಚಾರ ಹಾಕಿದ್ದಾರೆ. ಗೌಡ್ರ ಲೆಕ್ಕಾಚಾರವೇನು? ಇಲ್ಲಿದೆ ನೋಡಿ.