ಸುಮಲತಾಗೆ ಬೆಂಬಲ ವಿಚಾರ: 'ಗಂಡಸ್ತನ ಇದ್ದವರು ನೇರವಾಗಿ ಹೇಳಲಿ'

May 15, 2019, 5:59 PM IST

ಲೋಕಸಭಾ ಚುನಾವಣೆ ಮುಗಿದರೂ ಮಂಡ್ಯದಲ್ಲಿ ಜೆಡಿಎಸ್ ಹಾಗು ಕಾಂಗ್ರೆಸ್ ನಾಯಕರ ಮಾತಿನ ಸಮರ ನಿಲ್ಲುತ್ತಿಲ್ಲ. ಗಂಡಸ್ಥಾನ ಇದ್ದರೇ ಸುಮಲತಾ ಪರ ಪ್ರಚಾರ ಮಾಡಿದ್ದನ್ನು ನೇರವಾಗಿ ಹೇಳಬೇಕು ಎಂದು ಕಾಂಗ್ರೆಸ್​ ಶಾಸಕ ಕೆ.ಬಿ ಚಂದ್ರಶೇಖರ್​​ಗೆ ಕೆ.ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡಗೆ ಸವಾಲ್ ಹಾಕಿದ್ದಾರೆ.