ಮೇ 23ವರೆಗೆ ಯಾರೂ ಎಲ್ಲೂ ಹೋಗಕೂಡದು: ಬಿಎಸ್‌ವೈ ಸೂಚನೆ

Apr 26, 2019, 8:12 PM IST

ಪಕ್ಷದ ಲೋಕಸಭಾ ಅಭ್ಯರ್ಥಿ ಮತ್ತು ಇತರ ನಾಯಕರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸಭೆ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಬಗ್ಗೆ ಅವಲೋಕನ ನಡೆಸಿದ ಬಿಎಸ್ ವೈ, ಸ್ವಪಕ್ಷೀಯರಿಗೆ ಮೇ 23 ವರೆಗೆ ಯಾರೂ ಎಲ್ಲೂ ಹೋಗಕೂಡದು ಎಂದು  ಖಡಕ್ ಸೂಚನೆ ನೀಡಿದ್ದಾರೆ.