ಘಟಬಂಧನ್​ಗೆ ಕರ್ನಾಟಕ ಕಾಂಗ್ರೆಸ್ ಉದಾಹರಣೆ ನೀಡಿದ ರಾಜೀವ್ ಚಂದ್ರಶೇಖರ್

Mar 13, 2019, 9:33 PM IST

ಘಟಬಂಧನ್ ಬಗ್ಗೆ ಮಾತನಾಡುವ ನಾಯಕರು ಕರ್ನಾಟಕ ನೋಡಲಿ. ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಜನತೆ ತಿರಸ್ಕರಿಸಿದ್ದಾರೆ. ಆದ್ರೆ ಜೆಡಿಎಸ್ ನೊಂದಿಗೆ ಸೇರಿ ಅಧಿಕಾರ ಹಿಡಿದಿದ್ದಾರೆ ಎಂದು ಘಟಬಂಧನ್ ವಿರುದ್ಧ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.