ಚುನಾವಣಾ ಗೆಲುವಿಗಾಗಿ ನಾಗಾಸಾಧುಗಳ ಮೊರೆ ಹೋದ ಕೈ-ಕಮಲ ಕಲಿಗಳು

Apr 7, 2019, 12:41 PM IST

ಬಳ್ಳಾರಿ ಬ್ಯಾಟಲ್ ನಲ್ಲಿ ಗೆಲುವಿಗಾಗಿ ಕೈ-ಕಮಲ ಅಭ್ಯರ್ಥಿಗಳು ಭರ್ಜರಿ ತಂತ್ರ ಹೆಣೆದಿದ್ದಾರೆ. ಗೆಲುವಿಗಾಗಿ ನಾಗಾಸಾಧುಗಳ ಮೊರೆ ಹೋಗಿದ್ದಾರೆ ಕೈ-ಕಮಲ ಅಭ್ಯರ್ಥಿಗಳು. ಉಗ್ರಪ್ಪ, ದೇವೇಂದ್ರಪ್ಪ ರಾಜಾಭಾರತಿ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ.