ಹೇಗೆ ಗೊತ್ತಾಯ್ತು ಆದಿತ್ಯನೇ ಹಿಂದಿದ್ದಾನೆ? ಬಾಂಬರ್ ಪತ್ತೆಯ ರೋಚಕ ಕಹಾನಿ

Jan 23, 2020, 12:57 PM IST

ಮಂಗಳೂರು (ಜ.23): ಕಳೆದ ಸೋಮವಾರ (ಜ.20) ಮಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿದ್ದ ಬಾಂಬ್ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಬಾಂಬರ್‌ ಬೆನ್ನತ್ತಿದ್ದ ಪೊಲೀಸರು ಮಂಗಳವಾರ ಸಂಜೆ ಹೊತ್ತಿಗೆ ಆದಿತ್ಯ ರಾವ್‌ನೇ ಆತ ಎಂದು ಖಚಿತಪಡಿಸಿಕೊಂಡಿದ್ದರು. 

ಇದನ್ನು ನೋಡಿ | ಬಾಂಬಿಟ್ಟದ್ದು ಯಾಕೆ? ತನಿಖೆಯಲ್ಲಿ ಬಾಯ್ಬಿಟ್ಟ ಮಂಗಳೂರು ಬಾಂಬರ್‌...

ಅದ್ಹೇಗೆ ಪೊಲೀಸರಿಗೆ ಆದಿತ್ಯ ರಾವ್‌ ಮೇಲೆ ಸಂಶಯ ಬಂತು? ಅದ್ಹೇಗೆ ಆತ ಪೊಲೀಸರ ಬಲೆಗೆ ಸಿಕ್ಕಿಬಿದ್ದ? ಇಲ್ಲಿದೆ ರೋಚಕ ಕಹಾನಿ