ಬೆಂಗಳೂರು ಹೊತ್ತಿ ಉರಿದ ಅಸಲಿ ಕಾರಣ! ನೀವು ನೋಡದ ದೃಶ್ಯಗಳು

Aug 14, 2020, 11:01 PM IST

ಬೆಂಗಳೂರು(ಆ. 14)   ಬೆಂಗಳೂರಿನ ಡಿಜೆ, ಕೆಜಿ ಹಳ್ಳಿ ಧಗಿಸಿದ್ದರ  ಹಿಂದೆ ಎಸ್‌ಡಿಪಿಐ ಕೈವಾಡ ಸಾಬೀತಾಗುತ್ತಲೇ ಇದೆ. ಇದಕ್ಕೆ ಸಂಬಂಧಿಸಿ ಪೊಲೀಸರು ಸಾಕ್ಷಿ ಕಲೆಹಾಕಿದ್ದಾರೆ. ಗಲಭೆಯ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿವೆ.

ಬೆಂಗಳೂರು ಗಲಭೆ ಹಿಂದೆ  SDPI, ಸಂಘಟನೆ ನಿಷೇಧಕ್ಕೆ ಮೀನಮೇಷ ಯಾಕೆ?

ಹಾಗಾದರೆ ಘಟನೆಗೆ ನಿಜಕ್ಕೂ ಅಸಲಿ ಕಾರಣ ಏನು? ನಿಜಕ್ಕೂ ಪೊಲೀಸರು ವಿಳಂಬದಿಂದ ನಡೆದುಕೊಂಡರಾ? ನೀವು ನೋಡದ ಸಿಸಿಟಿವಿ ದೃಶ್ಯಾವಳಿಗಳು ಇಲ್ಲಿವೆ.