ಪಾದರಾಯನಪುರ ಪುಂಡಾಟ; ಎಫ್‌ಐಆರ್ ನಲ್ಲಿ ಬಯಲಾಯ್ತು ಆಘಾತಕಾರಿ ರಹಸ್ಯ

Apr 20, 2020, 6:04 PM IST

ಬೆಂಗಳೂರು(ಏ. 20) ಪಾದರಾಯನಪುರ ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಪೊಲೀಸ್ ಅಧಿಕಾರಿ ಕೊಲೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಆತಂಕಕಾರಿ  ಮಾಹಿತಿ ಬಯಲಾಗಿದೆ. 

ನೈಟ್ ನಲ್ಲಿ ಹೋಗೋದು ಯಾಕೆ ಬೇಡ ಎಂದಿದ್ದೆ; ಕಾರಣ ಕೊಟ್ಟ ಜಮೀರ್

ನೀರು -ನೆರಳು ಮನೆಯನ್ನು ಬಿಟ್ಟು ಜನರ ಹಿತಕ್ಕೋಸ್ಕರ ಕೆಲಸ ಮಾಡಲು ಹೋಗಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಮಾಡಿದ ದೌರ್ಜನ್ಯಕ್ಕೆ ಏನು ಹೇಳೋಣ

"