Coronavirus Karnataka
Apr 9, 2020, 5:46 PM IST
ಬೆಂಗಳೂರು(ಏ.09): ಆರೋಗ್ಯವಂತರು ಕೊರೋನಾ ವೈರಸ್ಗೆ ಆತಂಕಗೊಂಡಿದ್ದಾರೆ. ಇನ್ನು ಕ್ಯಾನ್ಸರ್ ರೋಗಿಗಳ ಪಾಡು ಮತ್ತೂ ಕಷ್ಟ. ಕೀಮೋಥೆರಪಿ ಸೇರಿದಂತೆ ಹಲವು ರೀತಿಯ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳಿಗೆ ಇದೀಗ ಕೊರೋನಾ ವೈರಸ್ ಕಾರಣ ಆಸ್ಪತ್ರೆಗೆ ಹೋಗುವಂತಿಲ್ಲ, ಚಿಕಿತ್ಸೆ ಪಡೆಯುವಂತಿಲ್ಲ. ಹೀಗೆ ಆತಂಕದಲ್ಲಿ ದಿನದೂಡುತ್ತಿರುವ ಕ್ಯಾನ್ಸರ್ ರೋಗಿಗಳಿಗೆ ಕ್ವಿದ್ವಾಯಿ ನಿರ್ದೇಶ ಡಾ.ಸಿ.ರಾಮಚಂದ್ರ ಉಪಯುಕ್ತ ಸಲಹೆ ನೀಡಿದ್ದಾರೆ. ಇಲ್ಲಿದೆ ನೋಡಿ.