Coronavirus Karnataka

ಹಾಲಿಗಾಗಿ ಹಾಹಾಕಾರ: ಈ ಜನಕ್ಕೆ ಕೊರೋನಾಗಿಂತ ಹಾಲು ಮಿಸ್ಸಾಗುತ್ತೆ ಅನ್ನೋ ಟೆನ್ಷನ್!

Apr 7, 2020, 12:45 PM IST

ಬೆಂಗಳೂರು (ಏ. 07): ಇಲ್ಲಿನ ಜನರಿಗೆ ಕೊರೋನಾಗಿಂತ ಹಾಲು ಎಲ್ಲಿ ಮಿಸ್ ಆಗ್ಬಿಡುತ್ತೋ ಅನ್ನೋ ಟೆನ್ಷನ್. ಸಾಮಾಜಿಕ ಅಂತರ ಇಲ್ಲದೇ ಜನ ಹಾಲಿಗೆ ಮುಗಿ ಬಿದ್ದಿದ್ದಾರೆ. ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ, ಬಡವರಿಗೆಂದು ಸರ್ಕಾರ ಹಾಲು ಪೂರೈಸುತ್ತಿದೆ. ಇದನ್ನು ತೆಗೆದುಕೊಳ್ಳಲು ಜನ ನಾ ಮುಂದು ತಾ ಮುಂದು ಎಂದು ಮುಗಿ ಬಿದ್ದಿದ್ದಾರೆ. ಆರ್‌ಪಿಸಿ ಲೇಔಟ್ ಚಿತ್ರಣ ಹೀಗಿದೆ ನೋಡಿ! 

ಲಾಕ್‌ಡೌನ್: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರ ಪ್ರತಿಕ್ರಿಯೆ ಇದು!