Coronavirus Karnataka
Apr 7, 2020, 12:45 PM IST
ಬೆಂಗಳೂರು (ಏ. 07): ಇಲ್ಲಿನ ಜನರಿಗೆ ಕೊರೋನಾಗಿಂತ ಹಾಲು ಎಲ್ಲಿ ಮಿಸ್ ಆಗ್ಬಿಡುತ್ತೋ ಅನ್ನೋ ಟೆನ್ಷನ್. ಸಾಮಾಜಿಕ ಅಂತರ ಇಲ್ಲದೇ ಜನ ಹಾಲಿಗೆ ಮುಗಿ ಬಿದ್ದಿದ್ದಾರೆ. ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ, ಬಡವರಿಗೆಂದು ಸರ್ಕಾರ ಹಾಲು ಪೂರೈಸುತ್ತಿದೆ. ಇದನ್ನು ತೆಗೆದುಕೊಳ್ಳಲು ಜನ ನಾ ಮುಂದು ತಾ ಮುಂದು ಎಂದು ಮುಗಿ ಬಿದ್ದಿದ್ದಾರೆ. ಆರ್ಪಿಸಿ ಲೇಔಟ್ ಚಿತ್ರಣ ಹೀಗಿದೆ ನೋಡಿ!