Apr 29, 2020, 11:08 PM IST
ಬೆಂಗಳೂರು(ಏ, 29) ಗಂಗೆಯಲ್ಲಿ ಮಿಂದೆದ್ದರೆ ಎಲ್ಲ ಪಾಪಗಳು ನಿವಾರಣೆ ಆಗುತ್ತದೆ ಎಂಬ ಮಾತಿದೆ. ಗಂಗೆ ಹುಟ್ಟಿದ ದಿನದಂದು ಗಂಗಾಪೂಜೆ ಸಲ್ಲಿಸಲಾಗುತ್ತದೆ.
ಹಾಗಾದರೆ ಗಂಗೆ ಪೂಜೆ ಹೇಗೆ ಮಾಡಬೇಕು ಎಂಬುದನ್ನು ಆನಂದ ಗುರೂಜಿ ತಿಳಿಸಿಕೊಡುತ್ತಾರೆ. ಗಂಗಾ ಆರತಿಯ ಮಹತ್ವವನ್ನು ತಿಳಿಸುತ್ತಾರೆ.