ಹಿರಿಯ ಕಾಂಗ್ರೆಸ್ ಮುಖಂಡನ ವಿರುದ್ಧ ಜಮೀರ್ ಗರಂ

Jan 25, 2019, 2:18 PM IST

ಕಾಂಗ್ರೆಸ್ ಪಕ್ಷ ಮುಗಿಸಲೆಂದೆ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದಿದ್ದು ಎನ್ನುವ ಜನಾರ್ಧನ ಪೂಜಾರಿ ಹೇಳಿಕೆಗೆ ಸಚಿವ ಜಮೀರ್ ಅಹಮದ್ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ತಾಕತ್ತು ಜನರಿಗೆ ಗೊತ್ತು. ಆದ್ರೆ ಪೂಜಾರಿಯವರಿಗೆ ಮಾತ್ರ ತಿಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ.