'5 ವರ್ಷ ಕಾದಿದ್ದಕ್ಕೆ ತಿಂಗಳಿಗೆ ಬರೇ ಐನೂರು ರುಪಾಯಿಯಾ?'

Feb 1, 2019, 7:22 PM IST

ಸಚಿವ ಪಿಯೂಷ್ ಗೋಯಲ್ ಮಂಡಿಸಿರುವ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟನ್ನು ಪ್ರತಿಪಕ್ಷಗಳು ಟೀಕಿಸಿವೆ. ಬಜೆಟ್‌ನಲ್ಲಿ ರೈತರಿಗೆ ಅನ್ಯಾಯವಾಗಿದೆ ಎಂದಿರುವ ಸಚಿವ ಎಚ್.ಡಿ ರೇವಣ್ಣ, ಟೀಕೆಗಳ ಸುರಿಮಳೆಗೈದಿದ್ದಾರೆ. ಅವರೇನು ಹೇಳಿದ್ದಾರೆ? ಇಲ್ಲಿದೆ ಡೀಟೆಲ್ಸ್...