ಪ್ರಗತಿ ಪಥದಲ್ಲಿ ಕರ್ನಾಟಕ: ರಾಜ್ಯಪಾಲ ವಾಜುಭಾಯಿ ವಾಲಾ

Jan 26, 2019, 3:28 PM IST

ದೇಶದಾದ್ಯಂತ 70ನೇ ಗಣರಾಜ್ಯೋತ್ಸವದ ಸಂಭ್ರಮ. ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಗೌರವ ವಂದನೆ ಸ್ವೀಕರಿಸಿದ ರಾಜ್ಯಪಾಲ  ವಾಜುಭಾಯಿ ವಾಲಾ ರಾಜ್ಯವನ್ನುದ್ದೇಶಿ ಮಾತನಾಡಿದ್ದಾರೆ. ಇಲ್ಲಿದೆ ರಾಜ್ಯಪಾಲರ ಭಾಷಣ...