’ಕಾವೇರಿ’ಯಲ್ಲಿ ಭೋಜನಕೂಟ: ಸಿದ್ದರಾಮಯ್ಯ ’ಪಾರ್ಟಿ‘ ಹಿಂದಿದೆ ರಹಸ್ಯ!

Feb 5, 2019, 12:47 PM IST

ರಾಜ್ಯ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕರಿಗೆ  ಡಿನ್ನರ್ ಪಾರ್ಟಿಯನ್ನು ಆಯೋಜಿಸಿದ್ದಾರೆ. ಕುತೂಹಲದ ವಿಷಯವೇನೆಂದರೆ, ಈ ಭೋಜನಕೂಟ ನಡೆಯುತ್ತಿರುವುದು ಯಾವುದೇ ಖಾಸಗಿ ಹೋಟೆಲ್ ಅಥವಾ ರೆಸಾರ್ಟ್‌ನಲ್ಲಿಯಲ್ಲ, ಬದಲಾಗಿ ಕಾವೇರಿಯಲ್ಲಿ! ಇದರ ಹಿಂದಿನ ಕಾರಣವೇನು? ಇಲ್ಲಿದೆ ಡೀಟೆಲ್ಸ್...