ಹಾಸನವೋ? ಮಂಡ್ಯವೋ? ಪ್ರಜ್ವಲ್ ರೇವಣ್ಣ ಹೇಳೋದೇನು?

Aug 13, 2018, 1:37 PM IST

ಮುಂಬರುವ ಲೋಕಸಭೆ ಚುನಾವಣೆಗೆ ಪ್ರಜ್ಷಲ್ ರೇವಣ್ಣರನ್ನು ಕಣಕ್ಕಿಳಿಸುವ ಬಗ್ಗೆ ಈಗಾಗಗಲೇ ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿಕೆ ನೀಡಿದ್ದಾರೆ. ದೇವೇಗೌಡರ ಈ ನಿರ್ಧಾರದ ಬಗ್ಗೆ ಖುದ್ದು ಪ್ರಜ್ವಲ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ.