Dec 24, 2018, 6:31 PM IST
ಕಾಂಗ್ರೆಸ್ ನಲ್ಲಿ ಬಂಡಾಯದ ಬೆಂಕಿ ಬೆನ್ನಲ್ಲೇ ದಿಢೀರನೇ ಕೇಸರಿ ಪಡೆ ಅಲರ್ಟ್ ಆಗಿದೆ. ಅದರಲ್ಲೂ ರಮೇಶ್ ರಾಜೀನಾಮೆಗೆ ನಿರ್ಧಾರಕ್ಕೆ ಬಂದಿರುವುದಕ್ಕೆ ರಾಜ್ಯ ಬಿಜೆಪಿ ಮತ್ತಷ್ಟು ಅಲರ್ಟ್ ಆಗಿದೆ. ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಅತೃಪ್ತ ನಾಯಕರು ಬಿಜಿಪಿಗೆ ಬಂದ್ರೆ ಸ್ವಾಗತ ಎಂದು ಸಂಸದೆ ಶೋಭಾ ಕರಂದ್ಲಾಜೆ ಬಹಿರಂಗವಾಗಿ ಅಹ್ವಾನ ಕೊಟ್ಟಿದ್ದಾರೆ.