ಸಿಎಂ ಶೃಂಗೇರಿ ಭೇಟಿ ನೀಡಲು ರೇವಣ್ಣ ಕಾರಣ! ಅದ್ಹೇಗೆ?

Dec 4, 2018, 5:02 PM IST

ಸಿಎಂ ಎಚ್.ಡಿ. ಕುಮಾರಸ್ವಾಮಿ ಶೃಂಗೇರಿ ಭೇಟಿ ನೀಡುತ್ತಿದ್ದಾರೆ. ಆದರೆ ಈ ಭೇಟಿಯ ಹಿಂದೆ ಕಾರಣ ಸಹೋದರ ಎಚ್.ಡಿ. ರೇವಣ್ಣ! ಹೌದು, ಪ್ರತಿಯೊಂದು ವಿಚಾರದಲ್ಲಿ ವಾಸ್ತು-ಜ್ಯೋತಿಷದ ಪ್ರಕಾರ ನಡೆಯುವ ರೇವಣ್ಣರ ನಿರ್ದೇಶನದಂತೆ ಕುಮಾರಸ್ವಾಮಿ ಶೃಂಗೇರಿ ಶಾರದಾಂಬೆ ದರ್ಶನ ಪಡೆಯಲು ಮುಂದಾಗಿದ್ದಾರೆ.