‘ರಾಜಕೀಯದಲ್ಲಿ ಭೂಕಂಪ ಆದ್ರೆ ಅದು...’ ಆಪರೇಷನ್ ಸಂಕ್ರಾಂತಿ ಬಗ್ಗೆ ಶೋಭಾ ಹೇಳಿದ್ದೇನು?

Jan 13, 2019, 12:28 PM IST

ಸಂಕ್ರಾಂತಿಗೂ ಮುನ್ನ ಬಿಜೆಪಿ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ ಮಾಡುವ ಮೂಲಕ  ಸರ್ಕಾರ ರಚಿಸಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ಬಿಜೆಪಿ ನಾಯಕಿ ಶೋಭಾ ಕರಾಂದ್ಲಾಜೆ ಏನು ಹೇಳಿದ್ದಾರೆ ನೋಡೋಣ...