ಶೃಂಗೇರಿಯಲ್ಲಿರುವಾಗಲೇ ಎಚ್‌ಡಿಕೆಗೆ ಶಾಕಿಂಗ್ ನ್ಯೂಸ್!

Sep 22, 2018, 4:30 PM IST

ದೋಷ ನಿವಾರಣೆಗೆ ಶೃಂಗೇರಿ ಶಾರದಾಂಬೆ ಸನ್ನಿಧಿಗೆ ತೆರಳಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಶಾಕಿಂಗ್ ನ್ಯೂಸ್ ಇದೆ. ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯು ಅ.11ಕ್ಕೆ ದೋಷಾರೋಪ ಪಟ್ಟಿಸಲ್ಲಿಸಲಿದೆ. ಏನು ಕೇಸ್ ಇದು? ಇಲ್ಲಿದೆ ಸಂಪೂರ್ಣ ವಿವರ...