ಅರಮನೆಯಲ್ಲಿ ಸೂತಕ: ನಾಡಿಗೆ ಕಾದಿದೆಯಾ ಕಂಟಕ?

Oct 21, 2018, 4:14 PM IST

ಬೆಂಗಳೂರು(ಅ.21): ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ. ನವರಾತ್ರಿ ಬಂತೂ ಅಂದ್ರೆ ನಾಡಿಗೆ ನಾಡೇ ಆಪಾದಮಸ್ತಕ  ಅಲಂಕಾರ ಗೊಂಡು ಪ್ರೇಕ್ಷಕರನ್ನ ಸೂಜಿಗಲ್ಲಿನ ಹಾಗೆ ಆಕರ್ಷಿಸತ್ತೆ. ಆ ಸಡಗರ - ಸಂಭ್ರಮಕ್ಕೆ ಪಾರವೇ ಇಲ್ಲ ಬಿಡಿ. ಪ್ರತೀ ವರ್ಷವೂ ಆ ಹಬ್ಬದ ರಂಗೇ ಬೇರೆ, ರೋಚಕತೆಯೇ ಬೇರೆ. ಆದ್ರೆ ಈ ಬಾರಿಯ ವಿಜಯ ದಶಮಿ ದಸರಾ ವೈಭವಕ್ಕೆ ಎರಡೆರಡು ಸಾವು ಸಂಭವಿಸಿಬಿಡ್ತು. ಸಂಭ್ರಮಕ್ಕೆ  ಮೈಲಿಗೆಯಾಯ್ತಾ? ನಾಡಿಗೆ ಏನಾದರೂ ಕಂಟಕವಾಯ್ತಾ?  ಈ ಸಾವುಗಳು ಸೂಚಿಸುತ್ತಿರುವ ಭವಿಷ್ಯವೇನು? 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..