ಸಿದ್ದರಾಮಯ್ಯ ನಿವಾಸಕ್ಕೆ ಸಚಿವಾಕಾಂಕ್ಷಿಗಳ ಬೆಂಬಲಿಗರ ದಂಡು!

Oct 3, 2018, 3:53 PM IST

ಸಚಿವ ಸಂಪುಟಕ್ಕೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಸಚಿವಾಕಾಂಕ್ಷಿಗಳು ಕೈ ನಾಯಕರ ಮೇಲೆ ಒತ್ತಡ ತಂತ್ರವನ್ನು ಆರಂಭಿಸಿದ್ದಾರೆ. ಇದೀಗ, ಶಿವಮೊಗ್ಗ ಜಿಲ್ಲೆಯ ಏಕೈಕ ಶಾಸಕ ಸಂಗಮೆಶ್ ಬೆಂಬಲಿಗರ ದಂಡು 2 ಬಸ್ಸುಗಳಲ್ಲಿ ಸಿದ್ದರಾಮಯ್ಯ ನಿವಾಸಕ್ಕೆ ಬಂದಿದೆ.