ಶುಭ ಮುಹೂರ್ತ: 2019ರಲ್ಲಿ ರಾಮಮಂದಿರಕ್ಕೆ ಅಡಿಗಲ್ಲು..?

Sep 28, 2018, 4:04 PM IST

ಹಿಂದೂಗಳ ಬಹು ಬೇಡಿಕೆ ರಾಮಮಂದಿರ ನಿರ್ಮಾಣಕ್ಕೆ ಶುಭ ಮುಹೂರ್ತ ಕೂಡಿಬಂದಂತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದಾಗ ಅಯೋಧ್ಯ ಸಮಸ್ಯೆ ಬಗೆಹರಿಯುತ್ತೆ.ಇನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆದ್ಮೇಲಂತೂ ದೇಗುಲ ನಿರ್ಮಾಣ ಆಗಿಯೇ ಹೋಯ್ತು ಅಂತ ಸಂಭ್ರಮಿಸಿದ್ದರು.  ಆದ್ರ ಅದ್ಯಾಕೋ ಏನೋ ಕನಸಾಗಿಯೇ ಉಳಿದಿತ್ತು ರಾಮ ಮಂದಿರದ ಕನಸು. ಆದ್ರೆ ಇದೀಗ ಅದಕ್ಕೆ ಒಂದು ರೂಪುರೇಷ ಸಿದ್ಧವಾಗಿದ್ದು, ಅದನ್ನು ವಿಡಿಯೋದಲ್ಲಿ ನೋಡಿ.