ಡಿ.ಕೆ ಶಿವಕುಮಾರ್‌ ಜೋತಿರ್ಲಿಂಗ ದರ್ಶನ ಮಾಡಿದ್ಯಾಕೆ? ಏನಿದರ ಮಹಿಮೆ

Oct 10, 2018, 7:55 PM IST

ಅಂಜದ ಗಂಡು, ರಾಜಕೀಯದ ಸಿಡಿಗುಂಡು ಡಿ.ಕೆ ಶಿವಕುಮಾರ್. ಕನಕಪುರ ಬಂಡೆಗೆ ಕಾಡ್ತಿದ್ಯಾ ಶತ್ರುಭಯ..!. ಶತ್ರುಗಳ ನಿಗ್ರಹಕ್ಕೆ ಮುಂದಾದ್ರಾ ಕನಕಪುರದ ಕಿಂಗ್. ಶಿವನ ಮೊರೆ ಹೋದ ಡಿ.ಕೆ.ಶಿವಕುಮಾರ್. ಜೋತಿರ್ಲಿಂಗ ದರ್ಶನ ಮಾಡಿದ್ಯಾಕೆ? ಇಲ್ಲಿ ಡಿಟೇಲ್ಸ್