ಬೈ ಎಲೆಕ್ಷನ್ ಮಧ್ಯೆ ನಾಗಸಾಧು ಸನ್ನಿಧಾನದಲ್ಲಿ ಡಿ.ಕೆ ಶಿವಕುಮಾರ್: ಏನಿದರ ರಹಸ್ಯ?

Oct 29, 2018, 8:17 PM IST

ನಾಗಾಸಾಧು ಸನ್ನಿಧಾನದಲ್ಲಿ ಡಿ.ಕೆ ಶಿವಕುಮಾರ್ ಧ್ಯಾನ. ಬಳ್ಳಾರಿ ಗೆಲ್ಲಲು ನಾಗಾಸಾಧು ಮೊರೆ ಹೋದ ಟ್ರಬಲ್ ಶೂಟರ್ ಡಿಕೆಶಿ. ಸಂಡೂರಿನ ನಾಗಾಸಾಧು ಸ್ವಾಮೀಜಿಯ ಶಕ್ತಿ ಎಂಥದ್ದು..? ಕನಕಪುರ ಗೌಡ್ರಿಗೆ ಸಿಕ್ತಾ ನಾಗಾಸಾಧು ಅಭಯ
ಇದೇ ಡಿಕೆಶಿ ರಹಸ್ಯ ದೇವರು