ಅಶೋಕ್ ಪರ ಬ್ಯಾಟ್ ಬೀಸಿದ ಯಡಿಯೂರಪ್ಪ! ಸಂತೋಷ್ಗೆ ಪರೋಕ್ಷ ಟಾಂಗ್?
Sep 30, 2018, 3:33 PM IST
ಬಿಬಿಎಂಪಿ ಚುನಾವಣೆ ಬೆನ್ನಲ್ಲಿ ಬಿಜೆಪಿಯಲ್ಲಿ ಭಿನ್ನಮತ ಹೊರಗೆ ಬಂದಿದೆ. ಆರ್ ಅಶೋಕ್ ವಿರುದ್ಧ ಆರ್ ಎಸ್ ಎಸ್ ಮುಖಂಡ ಸಂತೋಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಆರ್. ಆಶೋಕ್ ಪರ ಬ್ಯಾಟ್ ಬೀಸಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ...