ಇಡೀ ಕರುನಾಡಲ್ಲಿ ಶುರುವಾಗುತ್ತಾ ಡಿಕೆಶಿ ಹವಾ?

Sep 14, 2018, 5:05 PM IST

ಬೆಂಗಳೂರು(ಸೆ.14): ಬೇಡ ಬೇಡ ಅಂದ್ರೂ ಬೆಳಗಾವಿ ಬೆಂಕಿಗೆ ಕೈ ಹಾಕ್ತಿರೋದೇಕೆ ಡಿ.ಕೆ. ಶಿವಕುಮಾರ್?. ಮಾಸ್ ಲೀಡರ್ ಡಿಕೆಶಿ ಸಿಕ್ರೇಟ್ ಪ್ಲ್ಯಾನ್ ಗೆ ಕೈ ಪಾಳೇಯ ಥಂಡಾ ಹೊಡೆದಿದ್ದೇಕೆ?.

ರಾಜ್ಯವನ್ನೇ ತೆಕ್ಕೆಗೆ ಹಾಕಿಕೊಳ್ಳೋ ಕಾಂಗ್ರೆಸ್ ಆಪತ್ಬಾಂಧವನ ಫ್ಯೂಚರ್ ಪ್ಲ್ಯಾನ್ ಏನು?. ಈ ಕುತೂಹಲಕಾರಿ ಪ್ರಶ್ನೆಗಳಿಗೆ ಈ ವಿಡಿಯೋ ನೋಡಿ...