ಮೋದಿ ಸರ್ಕಾರದಲ್ಲಿ ಯೋಧರು ಸುರಕ್ಷಿತವಲ್ಲ: ರಮ್ಯಾ

Published : Apr 24, 2017, 07:53 PM ISTUpdated : Apr 11, 2018, 12:48 PM IST
ಮೋದಿ ಸರ್ಕಾರದಲ್ಲಿ ಯೋಧರು ಸುರಕ್ಷಿತವಲ್ಲ: ರಮ್ಯಾ

ಸಾರಾಂಶ

ರಮ್ಯಾ ಮಾಡಿರುವ ಸರಣಿ ಟ್ವೀಟ್'ಗಳು ಹೀಗಿವೆ..

ಬೆಂಗಳೂರು(ಏ.25): ಸಕ್ಮಾದಲ್ಲಿ ನಡೆದ ಯೋಧರ ಮಾರಣಹೋಮಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಯುವನಾಯಕಿ ರಮ್ಯಾ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರದ ಗುಪ್ತಚರ ವೈಫಲ್ಯವೇ ಈ ಘಟನೆಗೆ ಕಾರಣವೆಂದಿರುವ ಅವರು , ಮೋದಿ ಸರ್ಕಾರದಲ್ಲಿ ಯೋಧರು, ಜನರು ಹಾಗೂ ಅವರ ಆಧಾರ್ ಮಾಹಿತಿಯೂ ಕೂಡಾ ಸುರಕ್ಷಿತವಾಗಿಲ್ಲ ಎಂದು ಕಿಡಿಕಾರಿದ್ದಾರೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯೊಬ್ಬಳ ಮೇಲೆ ಬೇಹುಗಾಋಇಕೆ ನಡೆಸಲು ಮೋದಿ ಪಟ್ಟಿದ್ದ ಶ್ರಮವನ್ನು ಇಲ್ಲಿಯೂ ಪಟ್ಟಿದ್ದರೆ ಯೋಧರನ್ನು ಉಳಿಸಬಹುದಿತ್ತು ಎಂದವರು ಹೇಳಿದ್ದಾರೆ.

ರಮ್ಯಾ ಮಾಡಿರುವ ಸರಣಿ ಟ್ವೀಟ್'ಗಳು ಹೀಗಿವೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!