ರೈತರಿಗೆ ಶರಬತ್ ಕುಡಿಸಿ ಲೀಡರ್ ಆಗೋಕೆ ಆಗಲ್ಲ; ಡಿಕೆಶಿಗೆ ಜಾರಕಿಹೊಳಿ ಟಾಂಗ್

Dec 1, 2018, 4:05 PM IST

ಯಾರೋ ಒಬ್ಬರು ಬಂದು ಶರಬತ್ ಕುಡಿಸಿ ಲೀಡರ್ ಆಗೋಕೆ ಆಗಲ್ಲ. ಬೆಳಗಾವಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಮನವೊಲಿಸಿದ್ದ ಡಿಕೆಶಿಗೆ ಸತೀಶ್ ಜಾರಕೀಹೊಳಿ ಟಾಂಗ್ ನೀಡಿದ್ದಾರೆ.