Sep 13, 2018, 6:06 PM IST
ಹಗರಿಬೊಮ್ಮನಿಹಳ್ಳಿ ಶಾಸಕ ಭೀಮಾ ನಾಯ್ಕ್ ಭೇಟಿ ಮಾಡಿದ ನಂತರ ರಮೇಶ್ ಜಾರಕಿಹೊಳಿ ಗುಪ್ತ ಸ್ಥಳಕ್ಕೆ ತೆರಳಿದ್ದಾರೆ. ಹಾಗಾದರೆ ಮೈತ್ರಿ ಸರಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಸಚಿವ ರಮೇಶ್ ಜಾರಕೊಹೊಳಿ ಯಾರೊಂದಿಗೆ ಸಭೆ ನಡೆಸುತ್ತಿದ್ದಾರೆ. ಮುಂದೆ ಯಾವ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ? ರಾಜ್ಯ ರಾಜಕಾರಣಕ್ಕೆ ಈ ಸಭೆ ಬದಲಾವಣೆಯ ದಿಕ್ಕನ್ನು ತೋರಿಸಬಹುದೆ?