ಮೈತ್ರಿ ಕಿತ್ತಾಟ, ಕೇಸರಿ ಆಟ, ಹಾರುತ್ತಾ ಬಿಜೆಪಿ ಬಾವುಟ

Oct 20, 2018, 9:37 PM IST

ನ.3 ರಂದು ನಡೆಯುವ ರಾಮನಗರ ಉಪಚುನಾವಣೆಯಲ್ಲಿ ಮೇಲ್ನೋಟಕ್ಕೆ ನೋಡಿದರೆ ಜೆಡಿಎಸ್ ಗೆ ಗೆಲುವು ಸುಲಭವಾಗಿದೆ. ಆದರೆ ಕಾಂಗ್ರೆಸ್ ಆಂತರಿಕ ಜಗಳ, ಮೈತ್ರಿ ಕಿತ್ತಾಟದಿಂದ ಬಿಜೆಪಿ ಗೆಲುವಿನ ಖಾತೆ ತೆರೆಯಲಿದೆಯೇ ಎನ್ನುವ ಪ್ರಶ್ನೆಗಳು ಕೂಡ ಎದುರಾಗಲಿದೆ. ಈ ಬಗ್ಗೆ ಸ್ವತಃ ಕ್ಷೇತ್ರದ ಮತದಾರರೆ ರಾಮನಗರ ಎಕ್ಸ್'ಪ್ರೆಸ್'ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.