Jul 29, 2018, 8:59 PM IST
ಬೆಂಗಳೂರು(ಜು.29): ಭಾರತ ಕೊಟ್ಟ ಸರ್ಜಿಕಲ್ ಸ್ಟ್ರೈಕ್ ಏಟಿನಿಂದ ಪಾಕಿಸ್ತಾನ ಇನ್ನೂ ಪಾಠ ಕಲಿತಂತಿಲ್ಲ. ಸರ್ಜಿಕಲ್ ಸ್ಟ್ರೈಕ್ ಸೋಲಿನ ನಂತರವಂತೂ ಪಾಕ್ ಸೈನಿಕರು ಠುಸ್ ಪಟಾಕಿಗಳಾಗಿದ್ದಾರೆ.
ಪದೇ ಪದೇ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಹೇಗಾದರೂ ಸರಿ ಭಾರತಕ್ಕೆ ಏಟು ಕೊಡಲೇಬೇಕು ಅಂತಾ ಹವಣಿಸುತ್ತಿದೆ. ಅದರಂತೆ ಭಾರತೀಯರು ಊಹಿಸಲು ಸಾಧ್ಯವಾಗದ ನರಮೇಧಕ್ಕೆ ಉಗ್ರರು ರೆಡಿಯಾಗಿದ್ದಾರೆ.
ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಪಾಕ್ ಟೀಮ್ ವೊಂದನ್ನು ರೆಡಿ ಮಾಡಿಟ್ಟಿದೆ. ಆ ಟೀಮ್ ಭಾರತಕ್ಕೆ ಏಟು ಕೊಡಲು ಪಾತಾಳಕ್ಕೆ ಹೋಗಲು ಸಜ್ಜಾಗಿದೆ. ಅಂದರೆ ಪಾಕಿಸ್ತಾನ ಭಾರತದ ವಿರುದ್ಧ ಜಲಯುದ್ಧಕ್ಕೆ ಸಜ್ಜಾಗುತ್ತಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..