ಮೊಬೈಲ್ ಕಳ್ಳನೆಂದು ಅಮಾಯಕನಿಗೆ ಥಳಿತ; ನರಳಾಡಿದರೂ ಸಹಾಯಕ್ಕೆ ಬಾರದ ಜನ!

Jun 3, 2018, 8:28 PM IST

ಮೊಬೈಲ್ ಕಳ್ಳನೆಂದು ವ್ಯಕ್ತಿಯೊಬ್ಬನನ್ನು ಗುಂಪೊಂದು ಅಮಾನವೀಯವಾಗಿ ಥಳಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಥಳಿತಕ್ಕೊಳಗಾದ ವ್ಯಕ್ತಿ ರಸ್ತೆಯಲ್ಲಿ ಬಿದ್ದು ಗಂಟೆಗಟ್ಟಲೆ ನರಳಾಡುತ್ತಿದ್ದರೂ ಯಾರೂ ಆತನ ಸಹಾಯಕಕ್ಕೆ ಬರಲಿಲ್ಲ ಎಂದು ಹೇಳಲಾಗಿದೆ.