ಅವರು ಒಂದು ಪಾನ್ ಜರುಗಿಸಲಿ, ಆಮೇಲೆ ಮುಂದೈತೆ...

Sep 11, 2018, 8:55 PM IST

ಬಿಜೆಪಿಗೆ ತಿರುಮಂತ್ರ ನೀಡುವ ನಿಟ್ಟಿನಲ್ಲಿ ಸಚಿವ ಡಿ.ಕೆ.ಶಿವಕುಮಾರ್  ನಾವು ಕೂಡ ಪ್ರತಿತಂತ್ರ ನೀಡಲು ಸಿದ್ಧ ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ