ಲೋಕಸಭೆಗೆ ’ಕೈ’ ಸಿದ್ಧತೆ: ಇಂದು ಮಹತ್ವದ ಸಭೆ

Jan 24, 2019, 11:29 AM IST

ಲೋಕಸಭೆಗೆ ಇಂದಿನಿಂದ ಕಾಂಗ್ರೆಸ್ ನಾಯಕರ ಕಸರತ್ತು ಶುರುವಾಗಿದೆ. ಸೀಟು ಹೊಂದಾಣಿಕೆಗೂ ಮುನ್ನ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸಂಸದರ ಸಹಕಾರ ಕೋರಲು ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.  2 ದಿನ ನಡೆಯಲಿದೆ ಲೋಕಸಭೆ ಕ್ಷೇತ್ರವಾರು ಮುಖಂಡರ ಸಭೆ. ಜೆಡಿಎಸ್ ಕೇಳುತ್ತಿರುವ ಕ್ಷೇತ್ರಗಳ ಸಂಸದರ ಜತೆ ಮಹತ್ವದ ಸಭೆ ನಡೆಯಲಿದೆ.