ಬಜೆಟ್ ಮಂಡಿಸಲಿಕ್ಕೆ ಸಿಎಂ ಯಾಕೆ? ಗುಮಾಸ್ತ ಸಾಕಲ್ವ?

Jul 7, 2018, 5:38 PM IST

ಬಜೆಟ್‌ನಲ್ಲಿ ಕರಾವಳಿ ಮತ್ತು ಉತ್ತರ ಕರ್ನಾಟಕಕ್ಕೆ ಆಗಿರುವ ತಾರತಮ್ಯದ ಬಗ್ಗೆ ಸಿಎಂ ಕುಮಾರಸ್ವಾಮಿ ವಿರುದ್ಧ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪಕಿಡಿಕಾರಿದ್ದಾರೆ.