ಡಿಕೆಶಿಗೆ ಮೂಗುದಾರ ಹಾಕುವ ಭರವಸೆ? ಬಂಡಾಯ ಪಾಲಿಟಿಕ್ಸ್ ಬೆಳಗಾವಿಗೆ ಶಿಫ್ಟ್!

Sep 14, 2018, 10:42 AM IST

ಕಾಂಗ್ರೆಸ್‌ ಪಕ್ಷದಲ್ಲಿ ಬಂಡಾಯ ಸಾರಿದ್ದ ಜಾರಕಿಹೊಳಿ ಸಹೋದರರು  ಇದೀಗ ಬೆಳಗಾವಿಗೆ ವಾಪಸಾಗಿದ್ದಾರೆ. ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ನಡೆಸದಂತೆ ಡಿ.ಕೆ.ಶಿವಕುಮಾರ್‌ಗೆ ಮೂಗುದಾರ ಹಾಕುವ ಭರವಸೆ ಹೈಕಮಾಂಡ್ ನೀಡಿದೆಯಾ ಎಂಬ ಮಾತುಗಳು ಕೇಳಿಬಂದಿವೆ.