ಕರೆದಿದ್ರೆ ಮೊದಲೇ ವಿಚಾರಣೆಗೆ ಬರುತ್ತಿದ್ರಾ ಜನಾರ್ದನ ರೆಡ್ಡಿ?

Nov 11, 2018, 10:18 AM IST

ಜನಾರ್ದನ ರೆಡ್ಡಿಯವರು 18 ಕೋಟಿ ರೂ ಹಾಗೂ 57 ಕೆಜಿ ಚಿನ್ನವನ್ನು ಅಕ್ರಮವಾಗಿ ಖರೀದಿಸಿದ್ದಾರೆ. ಹಾಗೆ ಖರೀದಿಸಿದ ಹಣವನ್ನು ಮಗನ ಮದುವೆಗೆ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕೇಸ್ ನ ಆರೋಪದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಕಳೆದ ಮೂರು ದಿನಗಳಿಂದ ಸಿಸಿಬಿ ಪೊಲೀಸರು ರೆಡ್ಡಿಯನ್ನು ಹುಡುಕುತ್ತಿದ್ದರು. ಆದರೆ ಎರಡು ದಿನಗಳಿಂದ ಸಿಸಿಬಿ ಕಣ್ಣು ತಪ್ಪಿಸಿ ಓಡಾಡಿಕೊಂಡಿದ್ದ ಜನಾರ್ದನ ರೆಡ್ಡಿ ದಿಢೀರನೇ ಸಿಸಿಬಿ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಮುಂದೇನಾಯ್ತು ನೀವೇ ನೋಡಿ.