ಅಂದು ಬೇಷರತ್ ಶರಣಾಗಿದ್ದ ಕಾಂಗ್ರೆಸ್, ಇಂದು ಸಿದ್ದುಗೆ ತಲೆಬಾಗಿದ ಜೆಡಿಎಸ್!

Sep 21, 2018, 7:37 PM IST

ಮಾಜಿ ಸಿಎಂ ಸಿದ್ದರಾಮಯ್ಯಗೆ ಜೆಡಿಎಸ್ ನಾಯಕರು ಶರಣಾದರೆ? ಹೀಗೊಂದು ಪ್ರಶ್ನೆಗೆ ಕಾರಣವಾಗಿದ್ದು ಶುಕ್ರವಾರದ ಬೆಳವಬಣಿಗೆ. ಸಿಎಂ ಕುಮಾರಸ್ವಾಮಿಯೇ ಸಿದ್ದರಾಮಯ್ಯ ಮನೆ ಬಾಗಿಲಿಗೆ ಹೋಗಿದ್ದರು. ಸುಮಾರು ಒಂದು ವರೆ ಗಂಟೆ ಕಾಲ ಮಾತುಕತೆ ನಡೆಯಿತು. ಕೊನೆಯಲ್ಲಿ ಸಿದ್ದರಾಮಯ್ಯ ಅವರೆ ಕುಮಾರಸ್ವಾಮಿ ಅವರನ್ನು ಬಾಗಿಲು ತನಕ ಬಂದು ಬೀಳ್ಕೊಟ್ಟರು.